ಮರೆಯಲಾಗದ ನೆನಪುಗಳು ನಿನ್ನವು, ಮರೆತರು ಮರಕಳಿಸುವ ಅಲೆಗಳು.
Tuesday, March 12, 2024
Friday, August 3, 2012
ªÀiÁzsÀåªÀÄUÀ¼À ¥ÀjZÀ®£É
¥ÀæeÁªÁtÂ0iÀÄ°è MAzÀÄ
PÁmÉÆðÃ£ï §gÉ¢zÀÝgÀÄ, K£ÁVzÉ £ÀªÀÄä d£ÀgÀ ªÀiÁ£À«Ã0iÀÄvÉUÉ, ªÉÆzÀ¯É¯Áè MAzÀÄ
ªÀÄUÀÄ PÉƼÀªÉ ¨Á«UÉ ©¢ÝgÀĪÀÅzÀ£ÀÄß vÉÆÃj¹zÀgÉ, nDgï¦ KgÀÄwÛvÀÄÛ JAzÀÄ MAzÀÄ
¸ÀÄ¢Ý ¸ÀA¸ÉÜ0iÀÄ ªÀÄÄRå¸ÀÜ vÀ£Àß ¸ÀºÉÆÃzÉÆåÃVUÀ¼À£ÀÄß ¥Àæ²ß¸ÀĪÀ D PÁmÉÆðãï
ªÀiÁzsÀåªÀÄUÀ¼À FV£À ªÁ¸ÀÛªÀvÉ0iÀÄ£ÀÄß MgÉUÉ ºÀZÀÄѪÀAwvÀÄÛ.
MAzÀÄ ¸ÀA¸ÁgÀzÀ PÉÆý
dUÀ¼ÀªÀ£ÀÄß ©¢ dUÀ¼À ªÀiÁr Erà ¢£À CzÀgÀ ªÉÄîÆèAzÀÄ ¸ÀAªÁzÀ £ÀqɸÀĪÀÅzÀÄ.
PÀ¥Àl ¸Áé«Ä0iÀÄ gÁ¸À°Ã¯É PÀÄjvÀÄ ªÀÄÆgÀÄ ¢£À ¤gÀAvÀgÀªÁV ¥Àæ¸ÁgÀ ªÀiÁr nDgï¦ ºÉZÁÑVzÉAiÉÄÃ
JAzÀÄ EtPÀĪÀÅzÀÄ FVãÀ ¸ÁªÀiÁ£Àå ¹Üw, ¥ÀwæPÉÆÃzÀåªÀÄPÉÌ §gÀĪÀªÀjUÀÆ
EgÀ¨ÉÃPÁzÀ ªÉÆzÀ® CºÀðvÉAiÉÄAzÀgÉ ºÀ¹©¹ «µÀ0iÀÄUÀ¼À£ÀÄß Cwà ²ÃWÀæªÁV PÀZÉÃj
vÀ®Ä¦¸ÀĪÀ DvÀÄgÀvÉ.
¸ÀvÁå¸ÀvÀåvÉ, ¸ÁªÀiÁfPÀ PÁ¼Àf J®èªÀÇ E°è
£ÀUÀtå. ¥ÀPÀÌzÀ ªÀÄ£É0iÀÄ UÀAqÀ ºÉAqÀw dUÀ¼ÀªÀ£ÀÄß ¸ÀAWÀl£É0iÀĪÀgÀ £ÉgÀ«£À°è
©Ã¢UÉ vÀAzÀÄ ¤°è¹ CªÉÆÃWÀ zÀȱÀåUÀ¼À£ÀÄß ¸ÀȶָÀÄ«gÁzÀgÀÆ ¤ÃªÀÅ n« ZÁ£É¯ïUÉ
GvÀÛªÀÄ ªÀgÀ¢UÁgÀgÁUÀ®Æ ¸ÁzsÀå. EzÀÄ AiÀiÁªÀÅzÉÆà MAzÀÄ ZÁ£É¯ï£À
zsÉÆÃgÀuÉ0iÀÄ®è, §ºÀÄvÉÃPÀ ZÁ°Û0iÀÄ°ègÀĪÀ J®è ªÀiÁzsÀåªÀÄUÀ¼À ºÀuÉ §gÀºÀªÀÇ
EzÉà DVzÉ. UÀAqÀ¤UÉ ºÉAqÀw eÁr¹zÀgÉ CzÀÄ ªÀÄÄPÁÌ®Ä UÀAmÉ ¥Àæ¸ÁgÀ ªÀiÁqÀĪÀ
CºÀðvÉ EgÀĪÀ mÉ¥ï. EzÉà ¥Àj¹Üw ªÀÄÄAzÀĪÀjzÀgÉ ªÀiÁzsÀåªÀÄUÀ½UÉ £É¯É
G½0iÀÄÄvÀÛzÉAiÉÄà EzÀÄ FUÀ PÁqÀÄwÛgÀĪÀ ¥Àæ±Éß.
E¢ÝzÀÝgÀ°è ¥ÀwæPÉUÀ¼ÀÄ PÁ®Ä ¨sÁUÀzÀµÀÄÖ
¸ÁªÀiÁfPÀ dªÁ¨ÁÝj ElÄÖPÉÆArªÉ J£ÀߧºÀÄzÁzÀgÀÆ, ¥Àæ¸ÁgÀ ¸ÀASÉå0iÀÄ°è £ÀA§gï M£ï
¸ÁÜ£À UÀ½¸À®Ä PÉ®ªÀÅ ¸ÀAzÀ¨sÀðzÀ°è DgÉÆÃUÀåPÀgÀ ªÀiÁUÀðªÀ£ÀÄß «ÄÃjgÀĪÀ
GzÁºÀgÀuɬÄzÉ.
zÉñÀzÀ°è FªÀgÉUÉ 82,237 ¥ÀwæPÉUÀ¼ÀÄ
£ÉÆÃAzÀtÂAiÀiÁVzÀÄÝ, 515 n« ZÁ£ÉUÀ¼ÀÄ ZÁ°Û0iÀÄ°èªÉ. eÉÆvÉUÉ ¸ÀĪÀiÁgÀÄ 121
«Ä°0iÀÄ£ï d£À EAlgï£Émï£À°è ¥ÀgÀ¸ÀàgÀ ¸ÀA¥ÀPÀðzÀ°ègÀĪÀ ªÀÄÆ®PÀ ºÉƸÀ
ªÀiÁzsÀåªÀÄ ªÀiÁUÀðªÀ£ÀÄß ºÀÄlÄÖ ºÁQzÁÝgÉ. mÁæAiÀiï£À CAQ CA±ÀUÀ¼ÀAvÉ zÉñÀzÀ°è
968 «Ä°0iÀÄ£ï d£À ªÉƨÉÊ¯ï §¼ÀPÉ0iÀÄ ªÀÄÆ®PÀ ¸ÀA¥ÀPÀð PÁæAwAiÉÄà GAmÁVzÉ.
zÉñÀzÀ°è »AzÉƪÉÄä
¥ÀwæPÉUÀ¼ÀÄ ªÀiÁvÀæ ¸ÀAºÀªÀ£À ªÀiÁUÀðUÀ¼ÁVzÀݪÀÅ. 1959gÀ DUÀ¸ïÖ£À°è ªÉÆzÀ®
¨ÁjUÉ mÁæ£ïì«ÄµÀ£ï ¸ÉÃªÉ ¢°è0iÀÄ°è DgÀA¨sÀªÁ¬ÄvÀÄ. 1965 DPÁ±ÀªÁtÂ, 1976gÀ°è
¸ÁªÀðwæPÀ n« ¥Àæ¸ÁgÀ ªÀÄÄA¨ÉÊ£À°è DgÀA¨sÀªÁ¬ÄvÀÄ. 1982gÀ°è zÀÆgÀzÀ±Àð£À
zÉñÁzÀåAvÀ «¸ÀÛgÀuÉUÉƼÀÄîªÀ ªÀÄÆ®PÀ d£ÀjUÉ CA¢£À ¸ÀÄ¢Ý0iÀÄ£ÀÄß CAzÉà w½¸ÀĪÀ
ªÀåªÀ¸ÉÜ eÁjUÉ §AvÀÄ 1991gÀ°è DV£À ¦.«.£ÀgÀ¹AºÀgÁªï ¸ÀPÁðgÀ ªÀiÁzsÀåªÀÄ
PÉëÃvÀæzÀ°è «zÉò §AqÀªÁ¼À ºÀÆrPÉUÉ ºÀ¹gÀÄ ¤±Á£É vÉÆÃj¸ÀĪÀ ªÀÄÆ®PÀ zÉñÀzÀ°è
«zÉò ZÁ£É¯ïUÀ¼ÀÄ JJZÁ®Æ DzÀªÀÅ. FUÀ 515 n« ZÁ£É¯ïUÀ½ªÉ, CªÀÅUÀ¼À°è 150PÀÆÌ
ºÉZÀÄÑ ¥Éà ZÁ£É¯ïUÀ¼ÀÄ.
ªÉƨÉÊ¯ï §¼ÀPÉ0iÀÄÆ CzÉà jÃw ¨É¼ÀªÀtÂUÉ
PÀArzÉ 1995gÀ DUÀ¸ïÖ 15gÀAzÀÄ ¢°è0iÀÄ°è ªÁtÂdå GzÉÝñÀPÉÌ §¼À¸ÀĪÀ ªÉƨÉʯï
¸ÉÃªÉ DgÀA¨sÀªÁ¬ÄvÀÄ. C£ÀAvÀgÀzÀ ªÀÄÆgÉà ªÀµÀðzÀ°è ªÉƨÉÊ¯ï ¸ÁªÀiÁ£ÀågÀ CUÀvÀå
ªÀ¸ÀÄÛªÁ¬ÄvÀÄ. EAzÀÄ zÉñÀzÀ°è 344 ®PÀë PÉÆÃn §AqÀªÁ¼À ªÉƨÉʯï PÉëÃvÀæzÀ
ªÉÄðzÉ. dUÀwÛ£À¯Éè ªÉƨÉÊ¯ï §¼ÀPÉ0iÀÄ°è ¨sÁgÀvÀ JgÀqÀ£É ¸ÁÜ£ÀzÀ°èzÉ.
FUÁUÀ¯Éà ¸ÀÄ¢Ý ¸ÉêÉ
ªÉƨÉÊ¯ï §¼ÀPÉzÁgÀjUÉ zÉÆgÉ0iÀÄÄwÛzÉ, ªÀÄÄA¢£À ¢£ÀUÀ¼À°è GavÀªÁV ¸ÀÄ¢Ý ¤ÃqÀĪÀ
ªÀåªÀ¸ÉÜ eÁjUÉ §gÀ°zÉ. DUÁzÀgÉ FVgÀĪÀ n« ªÀÄvÀÄÛ ¥ÀwæPÉUÀ¼À ¨sÀ«±ÀåªÉ£ÀÄ JA§
¥Àæ±Éß GzÀ㫸ÀÄvÀÛzÉ.
»AzÉƪÉÄä n« ZÁ£É¯ïUÀ¼ÀÄ ®UÉάÄmÁÖUÀ EzÉÃ
DvÀAPÀ JzÀÄgÁVvÀÄÛ. DzÀgÉ, CzÉ®èªÀ£ÀÆß «ÄÃj ¥ÀwæPÉUÀ¼ÀÄ vÀªÀÄä C¹ÛvÀéªÀ£ÀÄß
G½¹PÉÆArªÉ.
PÀ¼ÉzÀ 2010-11£É ¸Á°£À°è ºÉƸÀzÁV 4,853
¥ÀwæPÉUÀ¼ÀÄ DgïJ£ïL£À°è £ÉÆÃAzÀtÂAiÀiÁVªÉ. EzÀÄ PÀ¼ÉzÀ ªÀµÀðQÌAvÀ®Æ
±ÉÃ.6.25gÀµÀÄÖ JAzÀÄ PÉÃAzÀæ ¸ÀPÁðgÀ w½¹zÉ. MlÄÖ 82,237 ¥ÀwæPÉUÀ¼À°è »A¢
¨sÁµÉ0iÀÄ°è 322,793 ¥ÀwæPÉUÀ¼ÀÄ ¥ÀæPÀlUÉƼÀÄîwÛªÉ.
¥Àæ¸ÀgÀt
¸ÀASÉå0iÀÄ®Æè »A¢ ¥ÀwæPÉUÀ¼ÀÄ ªÉÆzÀ®£É ¸ÁÜ£ÀzÀ°èªÉ. PÀ¼ÉzÀ ªÀµÀð 30,88,16,563
¥ÀwæPÉUÀ¼ÀÄ ªÀiÁgÁlªÁVzÀÝgÉ F ªÀµÀð CzÀÄ
32,92,04,841PÉÌÃjzÉ. »A¢ ¥ÀwæPÉUÀ¼ÀÄ 15,54,94,770, EAVèµï 5,53,70,184, GzÀÄð
¥ÀwæPÉUÀ¼ÀÄ 2,16,39,230 ¥Àæ¸ÁgÀ ¸ÀASÉå0iÀÄ£ÀÄß ºÉÆA¢ªÉ.
»A¢0iÀÄ°è 7,910, EAVèµï£À°è 1406, GzÀÄð«£À°è
938, UÀÄdgÁw0iÀÄ°è 761, vÉ®ÄV£À°è 603, ªÀÄgÁp0iÀÄ°è 521, ¨ÉAUÁ°0iÀÄ°è 472,
vÀ«Ä½£À°è 272, MjAiÀiÁzÀ°è 245, PÀ£ÀßqÀzÀ°è 200, ªÀįÉAiÀiÁ¼ÀA£À°è 192
¥ÀwæPÉUÀ¼ÀÄ ¥ÀægÀlªÁUÀÄwÛªÉ.
zÉñÀzÀ°è 2011£É
¸Á°£À d£ÀUÀtw0iÀÄAvÉ 1.21 ©°0iÀÄ£ï d£ÀjzÁÝgÉ, CªÀgÀ°è 778 «Ä°0iÀÄ£ï d£À
CPÀëgÀ¸ÀÜjzÁÝgÉ. EªÀgÀ°è D£ï¯ÉÊ£ï ¸ÀA¥ÀPÀð ªÀiÁzsÀåªÀĪÀ£ÀÄß C®ªÀA©ü¹gÀĪÀªÀ
¸ÀASÉå ±ÉÃ.8.2gÀµÀÄÖ CAzÀgÉ 63 «Ä°0iÀÄ£ï d£À.
MmÁÖgÉ zÉñÀzÀ £Á®Ì£É CAUÀªÉAzÀÄ
¥ÀjUÀt¹gÀĪÀ ªÀiÁzsÀåªÀÄ PÉëÃvÀæ AiÀiÁªÀÅzÉà C¥Á0iÀÄ«®èzÉ agÁ0iÀÄĪÁVgÀÄvÀÛzÉ
JA§ÄzÀÄ F CAQCA±ÀUÀ¼ÀÄ ¸Á©ÃvÀÄ ¥Àr¸ÀÄvÀÛªÉ. DzÀgÉ EµÀÖPÉÌ ¸ÀªÀiÁzsÁ£À
¥ÀlÄÖPÉÆAqÀÄ £ÉªÀÄä¢AiÀiÁVgÀĪÀ ºÁV®è. ªÉƨÉʯïUÀ¼ÀÄ, n« ZÁ£É¯ïUÀ¼ÀÄ,
EAlgï£ÉmïUÀ¼ÀÄ ¹Ã«ÄvÀ ¸ÀÄ¢ÝUÀ½UÉ «ÄøÀ¯ÁVgÀĪÀÅzÀjAzÀ ¥ÀwæPÉÆÃzÀåªÀÄPÉÌ E£ÀÆß
ºÁ¤ vÀnÖ®è. MAzÀÄ ªÉÃ¼É ¸ÁªÀiÁfPÀ vÁtUÀ¼À®Æè ¸ÀªÀÄUÀæ ¸ÀÄ¢Ý zÉÆgÉ0iÀÄĪÀÅzÁzÀgÉ
¥ÀwæPÉUÀ¼ÀÄ EPÀÌnÖUÉ ¹®ÄPÀĪÀÅzÀgÀ°è C£ÀĪÀiÁ£À«®è.
MAzÀÄ PÁ®PÉÌ
¥ÀvÀæPÀvÀð, PÀ« JAzÀgÉ ºÉÆmÉÖ ¥ÁnUÉ K£ÀÄ ªÀiÁrPÉƼÀÄîvÁÛ£É JAzÀÄ ºÉtÄÚ
PÉÆqÀĪÀªÀgÀÄ ¥Àæ²ß¸ÀĪÀ PÁ®«vÀÄÛ. ¥Án aî, PÀÄgÀÄZÀ®Ä UÀqÀØzÀ ¥ÀvÀæPÀvÀð FUÀ
§zÀ¯ÁVzÁÝ£É. n«AiÉÆAzÀgÀ DåAPÀgï 40 ®PÀë gÀÆ.UÀ¼À ¨ÉAZï PÁgÀÄ Rjâ¹,
¸ÀPÁðgÀ¢AzÀ UÀ£ïªÉÄ£ï ¥ÀqÉzÀÄ «dÈA©ü¸ÀÄwÛzÁÝ£É JAzÀgÉ ¥ÀwæPÉÆÃzÀåªÀÄ AiÀiÁªÀ
¹ÜwUÉ vÀ®Ä¦zÉ JAzÀÄ CxÀð ªÀiÁrPÉƼÀÀÄzÀÄ.
DzÀgÉ, J®è ¥ÀvÀæPÀvÀðgÀÆ EzÉà jÃw EgÀÄvÁÛgÉ
JAzɤ®è. EA¢UÀÆ ªÀÄ£É ¨ÁrUÉ PÀlÖ®Ä ¥ÀgÀzÁlĪÀ, ªÀÄPÀ̼À ±Á¯Á ±ÀÄ®ÌPÉÌ ¸Á® ªÀiÁqÀĪÀ
¥ÁæªÀiÁtÂPÀ ¥ÀvÀæPÀvÀðjzÁÝgÉ. wAUÀ¼À ªÉãÀ £ÀA©PÉÆAqÀÄ ªÀÈwÛ zÉÆæºÀ §UÉ0iÀÄzÀ
¥ÀvÀæPÀvÀðgÀÄ MAzÉqÉAiÀiÁzÀgÉ, ¢Ã¥ÀªÀ£ÀÄß ¸ÀÄvÀÛªÀ ¥ÀvÀAUÀzÀAvÉ ºÀtzÀ ¨É£ÀÄß
ºÀwÛ L±ÀgÁ«Ä §zÀÄQUÉ CAnPÉÆArgÀĪÀ ªÀUÀð E£ÉÆßAzÉqɬÄzÉ.
L±ÀgÁ«Ä §zÀÄQUÉ
CAnPÉÆAqÀ ªÀUÀðPÉÌ ¸ÁªÀiÁfPÀ PÁ¼ÀfAiÀiÁUÀ°, ¸Àé¸ÀÛå ¸ÀªÀiÁdªÁUÀ° ¨ÉÃQ®è. d£À n«
£ÉÆÃqÀ¨ÉÃPÀÄ, nDgï¦ ºÉZÁÑUÀ¨ÉÃPÀÄ, CzÀjAzÀ ¯Á¨sÀªÁUÀ¨ÉÃPÀÄ F zsÉÆÃgÀuÉ
¸ÁªÀiÁ£ÀåªÁVzÉ. §ºÀÄvÉÃPÀ J®è gÁdQÃ0iÀÄ ¥ÀPÀëUÀ½UÀÆ FV£À ¥Àj¹Üw0iÀÄ°è MAzÉÆAzÀÄ
ZÁ£É¯ï EzÉ. EwÛÃZÉUÉ AiÀiÁªÀÅzÉÆà MAzÀÄ eÁw ¸ÀªÀiÁªÉñÀzÀ°è D ¸ÀªÀÄÄzÁ0iÀÄzÀ
ªÀÄÄRAqÀgÉƧâgÀÄ ºÉüÀÄwÛzÀÝ£ÀÄß PÉý £À£ÀUÉ ªÀÄvÀÛµÀÄÖ zÀÄUÀÄqÀªÁ¬ÄvÀÄ.
n«UÀ¼ÀÄ C©ü¥Áæ0iÀÄ
gÀÆrüUÉƽ¸ÀĪÀ ¥À槮 ªÀiÁzsÀåªÀÄUÀ¼ÁVªÉ. ºÁºÁV £ÀªÀÄä d£ÁAUÀPÁÌV ¥ÀævÉåÃPÀ
ZÁ£É¯ï ¸Áܦ¸ÀĪÀ CUÀvÀå«zÉ JA§ÄzÀÄ D ªÀÄÄRAqÀgÀ ªÀiÁvÀÄ PÉý vÀ¯É¸ÀÄwÛ
©¼ÀĪÀÅzÉÆAzÉ ¨ÁQ. FUÀ ¥ÀPÀëPÉÆÌAzÀÄ ZÁ£É¯ï, £Á¼É eÁwUÉÆAzÀÄ ZÁ£É¯ï, C£ÀAvÀgÀ
G¥À ¥ÀAUÀqÀUÀ½UÉÆAzÀÄ ZÁ£É¯ï ºÀÄnÖPÉƼÀÄîªÀ ¢£À zÀÆgÀ«®è. KPÉAzÀgÉ n«
ªÀiÁzsÀåªÀÄ ¸ÀªÀiÁdzÀ°è WÀ£ÀvÉ vÀAzÀÄPÉÆqÀĪÀÅzÀ®èzÉ, ¸ÀÄ®¨sÀªÁV zÀÄqÀØ£ÀÄß
UÀ½¹PÉÆqÀÄvÀÛzÉ. ¥Àæ¸ÀÄÛvÀ ¸ÀĪÀiÁgÀÄ 270 ©°0iÀÄ£ï §AqÀªÁ¼À zÉñÀzÀ n«
ZÁ£É¯ïUÀ¼À ªÉÄðzÉ.
¥ÀwæPÉUÀ¼À
¸ÁÜ¥À£É0iÀÄÆ ªÀåªÀºÁjPÀªÁVzÉ. MAzÀÄ ¥ÀwæPÉ DgÀA©ü¹ vÀªÀÄä PÀ¥ÀÅà ºÀtªÀ£ÀÄß ©½
ªÀiÁrPÉÆAqÀÄ £ÀAvÀgÀ D ¥ÀwæPÉ0iÀÄ£ÀÄß ªÀiÁgÁl ªÀiÁrgÀĪÀ GzÁºÀgÀuɬÄzÉ. CzÉÃ
jÃw ¥ÀwæPÉUÀ¼À£ÀÄß ºÀÄlÄÖ ºÁQ ¨É¼É¹ ¯Á¨sÀPÉÌ ªÀiÁgÁl ªÀiÁrPÉƼÀÄîªÀ ªÀåªÀºÁgÀ
gÁdåzÀ°è ºÉZÁÑUÀÄwÛzÉ.
ªÀiÁzsÀåªÀÄUÀ¼À UÀnÖ ªÀÄ£À¸ÀÄì ªÀiÁr
¸ÁªÀiÁfPÀ PÁ¼Àf0iÀÄ ¥ÀgÀ ¤AvÀgÉ ¸Àé¸ÀÛ ¸ÀªÀiÁd ¤ªÀiÁðt PÀµÀÖ ¸ÁzsÀåªÉ£Àß®è.
DzÀgÉ, CAvÀºÀ ªÁvÁgÀªÀt ¸ÁzsÀå«®è. l«UÀ¼ÀÄ nDgï¦UÉ ºÀ¥ÁºÀ¦¹zÀgÉ, ¥ÀwæPÉUÀ¼ÀÄ
eÁ»gÁwUÉ zÀÄr0iÀÄÄwÛªÉ.
Wednesday, August 1, 2012
f
ºÀÄdÆgï ¸ÀA¸ÀÌøw0iÀÄ ºÉÊPÀªÀiÁAqï ¨ÉÃPÉ ?
ªÉÊZÁjPÀ
ZÀZÉð ºÀÄlÄÖ ºÁPÀÄwÛgÀĪÀ gÁdQÃ0iÀÄ ¨É¼ÀªÀtÂUÉ
¸ÀܽÃ0iÀÄ ¨sÁªÀ£ÉUÀ½UÉ ¸ÀàA¢¸ÀzÉ EgÀĪÀ ºÉÊPÀªÀiÁAqï ¸ÀA¸ÀÌøw gÁdå
gÁdQÃ0iÀÄPÉÌ CUÀvÀåªÉ JA§ feÁÕ¸É ºÀÄnÖPÉÆArzÉ.
¸ÀPÁgÀt«®èzÉ §mÉÖ §zÀ¯Á¬Ä¸ÀĪÀAvÉ ªÀÄÄRåªÀÄAwæ0iÀÄ£ÀÄß
§zÀ¯Á¬Ä¸ÀĪÀ ªÀåªÀ¸ÉÜ0iÀÄ£ÀÄß JµÀÄÖ ¢£À ¸À»¹PÉƼÀî¨ÉÃPÀÄ JA§ ¥Àæ±Éß d£À
¸ÁªÀiÁ£ÀågÀ°è ºÀÄnÖPÉÆArzÉ. EzÀÄ ©eɦUÉ ªÀiÁvÀæ ¹Ã«ÄvÀªÁV®è, gÁ¶ÖçÃ0iÀÄ
¥ÀPÀëUÀ¼É¤¹PÉÆAqÀ J¯Áè PÀqÉ0iÀÄÆ ªÁ妹PÉÆArzÉ.
nPÉmï ¤ÃrPÉ, ¥ÀPÀë ¸ÀAWÀl£É, vÀ¦àvÀ¸ÀÜgÀ£ÀÄß ²Që¸À®Ä
¹Ã«ÄvÀªÁUÀ¨ÉÃQzÀÝ ºÉÊPÀªÀiÁAqï gÁdå gÁdPÁgÀtzÀ°è «Äw «ÄÃj ºÀ¸ÀÛPÉëÃ¥À ªÀiÁqÀĪÀ
ªÀÄÆ®PÀ gÁdåzÀ d£ÀgÀ vÁ¼ÉäUÉr¸ÀÄwÛªÉ. ºÉÊPÀªÀiÁAqï ¸ÀA¸ÀÌøw gÁdåzÀ C©üªÀÈ¢ÞUÉ
¥ÀÇgÀPÀªÁUÀĪÀ §zÀ°UÉ ªÀiÁgÀPÀªÁUÀÄwÛzÉ.
¨sÀæµÀÖZÁjUÀ¼ÀÄ, C£ÁZÁgÀ ªÀiÁqÀĪÀªÀgÀ£ÀÄß ©eɦ ºÉÊPÀªÀiÁAqï
²Që¹zÀ GzÁºÀgÀuÉ EwÛÃZÉUÉ E®è. DzÀgÉ, 0iÀÄr0iÀÄÆgÀ¥Àà£ÀªÀgÀ ¥Àæ¨sÁªÀPÉÌ M¼ÀUÁV
¥ÁgÀzÀ±ÀðPÀ ªÀÄvÀÄÛ ¸ÀéZÀÑ DqÀ½vÀ £ÀqɹzÀ ªÀÄÄRåªÀÄAwæ ¸ÀzÁ£ÀAzÀUËqÀgÀ£ÀÄß
¸ÀPÁgÀt«®èzÉ §zÀ¯ÁªÀuÉ ªÀiÁqÀ¯ÁVzÉ.
¸ÀzÁ£ÀAzÀUËqÀ ºÀ£ÉÆßAzÀÄ wAUÀ½¤AzÀ GvÀÛªÀÄ DqÀ½vÀ £ÀqɹzÁÝgÉ, EzÀÄ
ºÉÊPÀªÀiÁAqïUÉ ªÉÄZÀÄÑUÉAiÀiÁVzÉ JAzÀÄ ©eɦ gÁ¶ÖçÃ0iÀÄ CzsÀåPÀë ¤wãïUÀqÀÌj
CªÀgÉà RÄzÁÝV ºÉÆUÀ½zÁÝgÉ. DzÀgÉ, §zÀ¯ÁªÀuÉUÉ PÁgÀtªÉãÀÄ JA§ ¥Àæ±ÉßUÉ ¸ÀàµÀÖ
GvÀÛgÀ ¤ÃqÀ¯ÁUÀzÉ UÀqÀÌj ¥À¯Á0iÀÄ£ÀªÁzÀ C£ÀĸÀj¹zÁÝgÉ. EAvÀºÀ ºÉÊPÀªÀiÁAqï
AiÀiÁªÀ ¥ÀÅgÀĵÁxÀðPÉÌ JA§ÄzÀÄ d£ÀgÀ£ÀÄß PÁqÀÄwÛgÀĪÀ ¥Àæ±Éß.
F ªÉÆzÀ®Ä 0iÀÄr0iÀÄÆgÀ¥Àà GvÀÛªÀÄ DqÀ½vÀ £ÀqɸÀÄwÛzÀÝgÁzÀgÀÆ
¨sÀæµÀÖZÁgÀ, ¸Ààd£À ¥ÀPÀë¥ÁvÀ DgÉÆÃ¥ÀPÉÌ UÀÄjAiÀiÁzÀgÀÄ. C¤ªÁ0iÀÄðªÁV CªÀgÀ£ÀÄß
§zÀ¯Á¬Ä¸À¨ÉÃPÁzÁUÀ ºÉÊPÀªÀiÁAqï vÀ£ÀßzÉà ¸ÀÆvÀæ »rzÀÄ gÁdåPÉÌ DUÀ«Ä¹vÀÄÛ. DzÀgÉ,
0iÀÄr0iÀÄÆgÀ¥Àà£ÀªÀgÀ ¥ÀnÖ£À ªÀÄÄAzÉ ªÀÄAr0iÀÄÆj CªÀgÀÄ ¸ÀÆa¹zÀ
¸ÀzÁ£ÀAzÀUËqÀgÀ£Éßà ªÀÄÄRåªÀÄAwæ JAzÀÄ WÉÆö¹ PÉÊvÉƼÉzÀÄPÉÆArvÀÄÛ. C£ÀAvÀgÀ
ªÀÄvÉÛ ªÀÄĤ¹PÉÆAqÀ 0iÀÄr0iÀÄÆgÀ¥Àà ¸ÀzÁ£ÀAzÀUËqÀgÀ §zÀ¯ÁªÀuÉUÉ ¥ÀlÄÖ »rzÀÄ 6
wAUÀ½¤AzÀ®Æ §AqÁ0iÀÄzÀ ¨ÁªÀÅl ºÁj¹zÀgÀÄ, ªÀÄvÉÛ EPÀÌnÖUÉ ¹®ÄQzÀ ºÉÊPÀªÀiÁAqï
FUÀ AiÀiÁªÀÅzÉà PÁgÀt ¤ÃqÀzÉ ªÀÄÄRåªÀÄAwæ §zÀ¯ÁªÀuÉ ªÀiÁrzÉ.
E°è ¥Àæ±Éß EgÀĪÀÅzÀÄ ºÉÊPÀªÀiÁAqï ¸ÁªÀÄxÀåðzÀ §UÉÎ. F ªÉÆzÀ®Ä
d£ÁzÀð£À gÉrØ §¼ÀUÀ §AqÁ0iÀÄ ZÀlĪÀnPÉ £ÀqɹvÀÄÛ. DUÀ ¢°è ªÀÄlÖzÀ°è ¸ÀAzsÁ£À
¸À¨sÉ £ÀqÉzÀÄ ©eɦ ªÀjµÀ×gÀÄ ¸ÉÃjzÀAvÉ J®ègÀÆ §AqÁ0iÀÄUÁgÀgÀ JzÀÄgÀÄ PÉÊ
PÀnÖ¤AvÀgÀÄ. C£ÀAvÀgÀ gÉÃtÄPÁZÁ0iÀÄðgÀ £ÉÃvÀÈvÀézÀ°è §AqÁ0iÀÄ ZÀlĪÀnPÉ
DgÀA¨sÀªÁzÀªÀÇ DUÀ®Æ K£ÀÄ ªÀiÁqÀ¯ÁUÀzÉ ©eɦ ªÀjµÀ×gÀÄ ¯ÉÆà PÀªÀiÁAqï JA§ nÃPÉUÉ
UÀÄjAiÀiÁzÀgÀÄ. FUÀ 0iÀÄr0iÀÄÆgÀ¥Àà£ÀªÀgÀ §AqÁ0iÀÄPÉÌ ¨ÉA§® ¤ÃqÀĪÀ ªÀÄÆ®PÀ
ªÀÄvÉÆÛªÉÄä nÃPÉUÉ UÀÄjAiÀiÁVzÁÝgÉ. d£À¸ÁªÀiÁ£ÀåjVAvÀ®Æ ©eɦ0iÀÄ M¼À
ªÀ®0iÀÄzÀ¯Éèà ºÉÊPÀªÀiÁAqï «gÀÄzÀÞ DPÉÆæñÀ ªÀÄqÀÄUÀnÖzÉ.
gÁ¶ÖçÃ0iÀÄ ¥ÀPÀëUÀ¼À ºÉÊPÀªÀiÁAqï ¸ÀA¸ÀÌøw gÁdåPÉÌ CUÀvÀåªÉ JA§
ZÀZÉð GzÀ㫹zÉ. d£À ªÀÄvÀ ºÁQ vÀªÀÄä £ÉaÑ£À £Á0iÀÄPÀ£À£ÀÄß ±Á¸ÀPÀ£ÁV DAiÉÄÌ
ªÀiÁqÀÄvÁÛgÉ. ZÀÄ£ÁªÀuÉUÀÆ ªÉÆzÀ®Ä d£ÀgÉ ¥Àæ¨sÀÄUÀ¼ÀÄ J£ÀÄߪÀ £Á0iÀÄPÀgÀÄ
C¢üPÁgÀ ¹PÀÌ vÀPÀët d£À vÀªÀÄUÉ ¤ÃrzÀ J®è UËgÀªÁzsÁgÀUÀ¼À£ÀÄß vÀªÀÄä ¥ÀPÀëzÀ
gÁ¶ÖçÃ0iÀÄ £Á0iÀÄPÀgÀ ¥ÁzÀzÀ°èlÄÖ C¢üPÁgÀPÁÌV ±ÀgÀuÁUÀÄvÁÛgÉ.
C°èAzÀ DgÀA¨sÀªÁUÀÄvÀÛzÉ ºÉÊPÀªÀiÁAqï zÀ¨Áâ½PÉ, ¸ÀܽÃ0iÀÄ
¨sÁªÀ£ÉUÀ¼ÀÄ ¸ÀvÀÄÛ ºÉÆÃUÀÄvÀÛªÉ. d£ÀgÀ C©ü¥Áæ0iÀÄUÀ¼ÀÄ ªÀÄtÄÚ ¥Á¯ÁV
ªÀÄÄA¢£ÀzɯÁè ºÉÊPÀªÀiÁAqï Ctw0iÀÄAvÉ £ÀqÉ0iÀÄÄvÀÛzÉ. AiÀiÁgÀÄ gÁeÁåqÀ½vÀ
£ÀqɸÀ¨ÉÃPÀÄ JAzÀÄ d£À §0iÀĹgÀÄvÁÛgÉÆà CzÀPÉÌ vÀ¢égÀÄzÀÞªÁV ªÀÄÄRåªÀÄAwæ,
¸ÀaªÀgÀ DAiÉÄÌ £ÀqÉ0iÀÄĪÀ ¸ÁzsÀåvÉUÀ¼É ºÉaÑgÀÄvÀÛªÉ. vÀ£Àß ¸Àé»vÁ¸ÀQÛUÁV
ºÉÊPÀªÀiÁAqï AiÀiÁgÀ£ÀÄß ¨ÉÃPÁzÀgÀÆ C¢üPÁgÀzÀ°è PÀÆj¸ÀÄvÀÛzÉ, ¨ÉÃqÀªÉAzÁUÀ
E½¸ÀÄvÀÛzÉ. eÁw gÁdPÁgÀtPÀÆÌ ¢°è0iÀÄ £Á0iÀÄPÀgÉ PÁgÀtgÁUÀÄvÁÛgÉ.
©eɦ0iÀÄ°è 0iÀÄr0iÀÄÆgÀ¥Àà ºÉÊPÀªÀiÁAqïUÉ ¸ÀqÀÄØ ºÉÆqÉzÀgÉ,
PÁAUÉæ¸ï£À°è ¹zÀÝgÁªÀÄ0iÀÄå EwÛÃZÉUÉ ¢°è £Á0iÀÄPÀgÀvÀÛ ªÁUÁãt ©ÃjzÀgÀÄ. gÁdåzÀ
DgÀĪÀgÉ PÉÆÃn d£ÀgÀ ¨sÁªÀ£ÉUÀ½VAvÀ®Æ PÉ®ªÉ §AqÁ0iÀÄ ±Á¸ÀPÀgÀ UÀÄA¦UÉ ªÀÄ£ÀßuÉ
¤ÃqÀĪÀÅzÁzÀgÉ EzÀ£ÀÄß ¥ÀæeÁ¥Àæ¨sÀÄvÀé J£ÀߨÉÃPÉ. G¹gÁqÀ®Ä C£ÀĪÀÄw
¥ÀqÉ0iÀĨÉÃPÀÄ JAzÀÄ MvÀÛqÀ ºÉÃgÀĪÀ ºÉÊPÀªÀiÁAqï ¸ÀA¸ÀÌøwUÉ ªÀÄ£ÀßuÉ ¨ÉÃPÉ
J£ÀÄߪÀAvÁVzÉ. »AzÉƪÉÄä vÀ«Ä¼ÀÄ£Ár£À°è EAvÀºÀzÉ ªÉÊZÁjPÀ ZÀZÉð £ÀqÉzÀÄ
zÀ¨Áâ½PÉ £ÀqɸÀĪÀ gÁ¶ÖçÃ0iÀÄ ¥ÀPÀëUÀ½VAvÀ ¸ÀܽÃ0iÀÄ ¨sÁªÀ£ÉUÀ½UÉ ¸ÀàA¢¸ÀĪÀ
¥ÁæzÉòPÀ ¥ÀPÀëUÀ¼Éà ¯ÉøÀÄ JA§ C©ü¥Áæ0iÀÄUÀnÖAiÀiÁUÀvÉÆqÀVvÀÄÛ. CzÀgÀ ¥ÀjuÁªÀÄ
EA¢UÀÆ C°è ©eɦ-PÁAUÉæ¸ïUÀ¼ÀÄ vÀ¯É JwÛ®è.
EzÉà jÃw aAvÀ£É ¥À²ÑªÀÄ §AUÁ¼À, GvÀÛgÀ ¥ÀæzÉñÀ, DAzsÀæ ¥ÀæzÉñÀ,
¥ÀAeÁ¨ï, ªÀĺÁgÁµÀÖçUÀ¼À°è £ÀqÉzÀÄ gÁ¶ÖçÃ0iÀÄ ¥ÀPÀëUÀ¼À £É¯É §zÀ°¹ ¥ÁæzÉòPÀ
¥ÀPÀëUÀ¼ÀÄ §®UÉÆArªÉ. PÀ£ÁðlPÀzÀ®Æè ªÀÄÄAzÉ EzÉà ¥Àj¹Üw GzÀãªÀªÁzÀgÉ
D±ÀÑ0iÀÄð«®è.
¥ÀæwAiÉÆAzÀÄ ¸ÀtÚ «µÀ0iÀÄPÀÆÌ ºÉÊPÀªÀiÁAqï DzÉñÀªÉà ¨ÉÃPÀÄ
J£ÀÄߪÀ ªÀåªÀ¸ÉÜVAvÀ d£ÀgÀ ¨sÁªÀ£ÉUÀ½UÉ vÀPÀët ¸ÀàA¢¹ ¤zsÁðgÀ PÉÊUÉƼÀÄîªÀ
¸ÀܽÃ0iÀÄ d£ÀvÀAvÀæ ªÀåªÀ¸ÉÜ CxÀð¥ÀÇtðªÀ®èªÉ ? ºÉÊPÀªÀiÁAqï gÁdåzÀ C©üªÀÈ¢ÞUÉ
¤ÃrgÀĪÀ PÉÆqÀÄUÉ K£ÀÄ JA§ ¥Àæ±Éß0iÀÄÆ GzÀ㫸ÀÄwÛªÉ.
Saturday, June 30, 2012
ಅಭಿವೃದ್ಧಿ ಹಾಳಾದರೂ, ಬಿಜೆಪಿಯಲ್ಲಿ ಕುರ್ಚಿ ಕುಸ್ತಿ ನಡೆಯುತ್ತಿದೆ.
ಶ್ !! ಕಾಂಗ್ರೆಸಿಗರು ನಿದ್ದೆ ಮಾಡುತ್ತಿದ್ದಾರೆ
ರೋ ಹತ್ತಿ ಉರಿಯುವಾಗ ನಿರೋ ಪಿಟೀಲು ಬಾರಿಸುತ್ತಿದ್ದನಂತೆ ಹಾಗಿದೆ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನ ವರ್ತನೆ.ಹನ್ನೊಂದು ತಿಂಗಳ ಹಿಂದೆ ಮುಖ್ಯಮಂತ್ರಿ ಹುದ್ದೆಗೇರಿದ ಸದಾನಂದಗೌಡರನ್ನು ಪದಚ್ಯುತಗೊಳಿಸಲು ಬಿಜೆಪಿಯಲ್ಲಿ ಒಳಸಂಚು ನಡೆಯುತ್ತಿದೆ. ಈಗಾಗಲೇ 12 ಮಂದಿ ಸಚಿವರು ಹಗರಣಗಳಿಂದ ರಾಜೀನಾಮೆ ನೀಡಿದ್ದಾರೆ. 5ಕ್ಕೂ ಹೆಚ್ಚು ಮಂದಿ ಸಚಿವರು ರಾಜಕೀಯ ಏರುಪೇರುಗಳಿಗೆ ಸ್ಥಾನಪಲ್ಲಟವಾಗಿದ್ದಾರೆ. ಪ್ರತಿ ವರ್ಷವೂ ಬಜೆಟ್ನಲ್ಲಿ ಶೇ.50ರಷ್ಟು ಅನುದಾನವೂ ಖರ್ಚಾಗುತ್ತಿಲ್ಲ. ಈ ವರ್ಷ 1.02 ಲಕ್ಷ ಕೋಟಿ ರೂ.ಗಳ ಬಜೆ್ ಮಂಡಿಸಲಾಗಿದೆ, ಅದರಲ್ಲಿ ಈವರೆಗೆ ಶೇ.10ರಷ್ಟು ಖರ್ಚಾಗಿಲ್ಲ. ಇದ್ಯಾವುದರ ಬಗ್ಗೆಯೂ ಕಾಂಗ್ರೆಸ್ ಚಕಾರವೆತ್ತುತ್ತಿಲ್ಲ.
ಬಿಜೆಪಿ ಆಂತರಿಕ ಬೆಳವಣಿಗೆ ತಮಗೆ ಸಂಬಂಧಿಸಿದ್ದಲ್ಲ ಎಂದು ಒಂದು ವಾಕ್ಯದ ಅಭಿಪ್ರಾಯ ಬಿಸಾಕಿ ಕಾಂಗ್ರೆಸಿಗರು ನಿದ್ದೆ ಮಾಡುತ್ತಿದ್ದಾರೆ. ಹಿರಿಯ ನಾಯಕರಿಗಿಂತ ಕಿರಿಯ ಕಾರ್ಯಕರ್ತರೆ ಕಾಂಗ್ರೆಸ್ ನಲ್ಲಿ ಎಷ್ಟೊ ಮೇಲು ಎಂಬಂತಾಗಿದೆ. ಆಡಳಿತಾ ರೂಢ ಪಕ್ಷದ ಜನ ವಿರೋಧ ವರ್ತನೆಗಳು, ಅಭಿವೃದ್ಧಿ ಶೂನ್ಯತೆಯನ್ನು ಕಿರಿಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಹಿರಿಯರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬರ್ಥದಲ್ಲಿ ಆರಾಮಾಗಿದ್ದಾರೆ.
ಮಾಧ್ಯಮದವರು ಬಲವಂತವಾಗಿ ಮುಖದ ಮುಂದೆ ಮೈಕಹಿಡಿದರೆ ``ಈ ಸರ್ಕಾರ ತೊಲಗಬೇಕು.., ಚುನಾವಣೆ ಬರಬೇಕು.., ಜನ ವಿರೋಧಿ ಆಡಳಿತ.., ಎಂದು ಹಳಸಲು ವಾಕ್ಯಗಳನ್ನು ಉದುರಿಸಿ ಗಂಟಲು ಶೋಷಣೆ ಮಾಡಿಕೊಂಡು ಬಿಸಲರಿ ನೀರು ಕುಡಿದು ಧಣಿವಾರಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರ ನಾಮಪತ್ರಕ್ಕೆ ಸಹಿ ಹಾಕಲು ದೆಹಲಿಗೆ ತೆರಳಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲಿಂದ ವಾಪಾಸಾದ ನಂತರ ಸೀದಾ ಗೋಕರ್ಣಕ್ಕೆ ತೆರಳಿ ಅಲ್ಲಿನ ಖಾಸಗಿ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿಗೆ ಕೂತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಕೂಡ ಇದೇ ರೀತಿ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.
ಬಿಜೆಪಿಯ ಆಂತರಿಕ ಬೆಳವಣಿಗೆಗೂ ಕಾಂಗ್ರೆ್ಗೂ ಸಂಬಂಧವಿಲ್ಲ ಎಂಬ ವಾದ ಸರಿಯಾಗಿಯೇ ಇದೆ. ಆದರೆ, ಪ್ರತಿಪಕ್ಷವಾದ ಕಾಂಗ್ರೆಸ್ಗೂ, ಆಡಳಿತ ವ್ಯವಸ್ಥೆಗೂ ಸಂಬಂಧವಿದೆಯಲ್ಲ ಎಂಬ ಸತ್ಯವನ್ನು ಹಿರಿಯ ನಾಯಕರು ಮರೆತಿದ್ದಾರೆ. ಏಕೆಂದರೆ ರಾಜ್ಯದ ಶೇ.32ರಷ್ಟು ಜನ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಎಲ್ಲವೂ ಬಿಜೆಪಿ ಕರ್ಮ ಎಂದಾದರೆ ರಾಜ್ಯದಲ್ಲಿ ವಿರೋಧ ಪಕ್ಷದ ಅಗತ್ಯವಾದರೂ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ಈಶ್ವರಪ್ಪ ಪಠ್ಯಕ್ರಮದಲ್ಲಿ ಕೆಸರೀಕರಣವಾಗಬೇಕು ಎಂದು ಹೇಳಿಕೆ ನೀಡಿ, ಅದನ್ನು ಬಲವಾಗಿ ಸಮರ್ಥಿಸಿಕೊಂಡು ಜೈಲಿಗೆ ಹೋಗಲು ಸಿದ್ಧ ಘೋಷಿಸಿದ ವಾರವಾಗಿದೆ, ಎಲ್ಲವೂ ತಣ್ಣಗಾಯಿತು ಎಂದಾಗ ಕೆಪಿಸಿಸಿ ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ಖಂಡನಾ ಹೇಳಿಕೆ ನೀಡುತ್ತಾರೆ.
ಸೂಕ್ಷ್ಮ ಸಂವೇದನೆ, ಚುರುಕು ಪ್ರತಿಕ್ರಿಯೆ ಎರಡನ್ನು ಕಳೆದುಕೊಂಡಿರುವ ಕಾಂಗ್ರೆಸಿಗರ ದಪ್ಪ ಚರ್ಮದ ವರ್ತನೆ ಬಿಜೆಪಿಯ ಮೇಲಾಟಗಳಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ಅಧಿಕಾರಕ್ಕಾಗಿ ಹಾದಿ ಬಿದಿ ಜಗಳ ಮಾಡಿಕೊಂಡರು ಕೇಳುವವರಿಲ್ಲ. ವಿಧಾನಸೌಧದ ಕಡೆ ತಿಂಗಳುಗಟ್ಟಲೆ ತಲೆ ಹಾಕದಿದ್ದರೂ ಪ್ರಶ್ನಿಸುವವರಿಲ್ಲ. ಪ್ರವಾಸದ ನೆಪದಲ್ಲಿ ಭಿನ್ನಮತೀಯ ಚಟುವಟಿಕೆ ಮಾಡುತ್ತಿದ್ದರೂ ಕೆಣಕುವವರಿಲ್ಲ.
ಒಂದರ್ಥದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ವಿರೋಧ ಪಕ್ಷವೇ ಇಲ್ಲ. ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿಗರೆ ಕಾರಣ ಎಂಬ ಮಾತು ಎಷ್ಟು ಸತ್ಯವೂ ಹಾಗೇ ಬಿಜೆಪಿಗೆ ಬಿಜೆಪಿ ಮಾತ್ರ ವಿರೋಧ ಪಕ್ಷ ಎಂಬ ಸತ್ಯವೂ ಅಷ್ಟೇ ಜನಜನಿತವಾಗುತ್ತಿದೆ.
ತಮ್ಮಲ್ಲೇ ಮೂಟೆಗಟ್ಟಲೆ ಹುಳುಕುಗಳಿರುವಾಗ ಪಾಪಾ ಬಿಜೆಪಿಯ ತಂಟೆಗೆ ನಾವೇಕೆ ಹೋಗುವುದು ಎಂಬುದು ಕಾಂಗ್ರೆಸ್ನ ಭಿನ್ನಮತೀಯರ ಕುಹಕ. ಏಕಮುಖ್ಯಮಂತ್ರಿಯಾಗುವ ಕನಸಿನಲ್ಲಿ ಎಲ್ಲ ಮುಖಂಡರು ತೇಲುತ್ತಿದ್ದಾರೆ. ಚಿಕ್ಕಮಗಳೂರು-ಉಡುಪಿ ಲೋಕಸಭಾಕ್ಷೇತ್ರದ ಚುನಾವಣೆಯಲ್ಲಿ ಗೆದ್ದಾಗ ಅದರ ಕೀರ್ತಿ ತಮಗೇ ಸಲ್ಲಬೇಕು ಎಂದು ಪ್ರತಿಪಾದಿಸಲು ಡಜ್ಗಟ್ಟಲೆ ನಾಯಕರು ಹೈಕಮಾಂಡ್ ಮುಂದೆ ಮಾರ್ಚ್ ಪಾಸ್ಟ್ ಮಾಡಿದರು.
ಇತ್ತೀಚೆಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ವಿಧಾನ ಪರಿಷ್ ಚುನಾವಣೆಯಲ್ಲಿ ಕಾಂಗ್ರೆಸ್ ಆರರ ಪೈಕಿ ಒಂದರಲ್ಲೂ ಗೆಲ್ಲದೆ ಮೂಲೆ ಗುಂಪಾದಾಗ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮುಖ ಮುಚ್ಚಿಕೊಂಡು ಸೈಡಿಗೆ ಹೋದರು. ಕಾಂಗ್ರೆಸ್ ಧೋರಣೆ ಈ ರೀತಿ ಇರುವಾಗ ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಬಿಜೆಪಿಯವರು ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ. ಬೇಕಾದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ, ಬೇಡವಾದಾಗ ವಾಪಾಸ್ ಪಡೆಯುತ್ತಾರೆ. ಇಲಾಖಾ ಅಭಿವೃದ್ಧಿ ಕಾರ್ಯಗಳು ಹಾಳಾಗಿ ಹೋಗಿರುತ್ತವೆ.
ಇಲ್ಲಿ ಯಾವುದೂ ಪ್ರಶ್ನಾರ್ಹವಲ್ಲ, ಏಕೆಂದರೆ ಪ್ರಶ್ನಿಸುವವರೆ ಇಲ್ಲವಲ್ಲ. ಸಾಮಾನ್ಯ ನಾಗರಿಕರು ಮತ್ತು ಸಂಘಟನೆಗಳು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರ ಪೈಕಿ ಕಾಲು ಭಾಗವೂ ಪ್ರತಿಪಕ್ಷವಾದ ಕಾಂಗ್ರೆಸ್ ಬಿಜೆಪಿಯನ್ನು ದಂಡಿಸಿಲ್ಲ. ಇನ್ಯಾವ ಪುರುಷಾರ್ಥಕ್ಕೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಇರಬೇಕು.
Friday, September 9, 2011
Thursday, January 7, 2010
Tuesday, January 5, 2010
ಗಣಿಗೆ ಕಡಿವಾಣವೇನು ?
ರಾಜಕಾರಣ ಹೊಲಸಾಗಿದೆ, ಇದು ಇಂದು ಪ್ರಾಮಾಣಿಕ, ಸಭ್ಯರ ಕ್ಷೇತ್ರವಾಗಿಲ್ಲ. ಹಣಬಲ, ತೋಲ್ಬಲ ಇದ್ದವರಿಗೆ ಮಾತ್ರ ರಾಜಕೀಯ................
ಮೊದಲು ಅಭ್ಯರ್ಥಿಯ ಯೋಗ್ಯತೆ ಮೇಲೆ ಚುನಾವಣೆಗಳು ನಡೆಯುತ್ತಿದ್ದವಂತೆ ಎಂಬ ಅತಿಶೋಯೋಕ್ತಿ ವಿಷಯವನ್ನು ಮುಂದಿನ ಪೀಳಿಗೆಗೆ ಕಥೆ ರೂಪದಲ್ಲಿ ಹೇಳುವ ಸ್ಥಿತಿ ಖಂಡಿತಾ ಬರುತ್ತದೆ. ಈಗಾಗಲೇ ರಾಜಕಾಣದಲ್ಲಿ ಪ್ರಾಮಾಣಿಕರು ಅಲ್ಪಸಂಖ್ಯಾತರಾಗಿದ್ದಾರೆ. ಲಾಭಕ್ಕಾಗಿ ರಾಜಕೀಯವನ್ನು ಆಯ್ಕೆ ಮಾಡಿಕೊಂಡವರು ಬಹುಸಂಖ್ಯಾತರಾಗಿದ್ದಾರೆ. ಆದಾಗ್ಯೂ ಮೋಜಿನ ಸಂಗತಿಯೆಂದರೆ ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿಯೇ ತಮ್ಮ ಮೂಲ ಮಂತ್ರ. ನನಗೆ ಅಧಿಕಾರದ ಆಸೆಯಿಲ್ಲ ಜನರ ಒಲವು ಸಾಕು.......... ಈ ಸ್ಲೋಗನ್ ಗಳು ತೀರಾ ಹಾಸ್ಯಾಸ್ಪದವಾಗಿ ಕಾಣುತ್ತಿವೆ.
ಈ ಹೇಳಿಕೆ ನೀಡುವವರು ತಮ್ಮನ್ನು ತಾವು ಬೃಹಸ್ಪತಿಗಳು ಎಂದುಕೊಂಡಂತ್ತಿದೆ. ಅತ್ಯಂತ ನಾಚಿಕೆಗೇಡಿನ ಹೇಳಿಕೆಯನ್ನು ಅತ್ಯಂತ ನಿರ್ಲಜ್ಯದಿಂದ ಹೇಳುವ ಧಾಟಿಯೇ ರಾಜಕೀಯ ಯಾವ ಮಟ್ಟದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ಇತ್ತೀಚೆಗೆ ಪ್ರಮುಖ ಪತ್ರಿಕೆಯ ಮುಖ್ಯ ವರದಿಗಾರರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅದೇ ಪತ್ರಿಕೆಯ ಸಂಪಾದಕರು ರಾಜಕೀಯ ಕಲುಶಿತಗೊಳ್ಳುತ್ತಿರುವುದನ್ನು ಸದ್ಧಾಂತವಾಗಿ ವಿವರಿಸಿದರು. ಪಕ್ಷಾಂತರದ ಬಗ್ಗೆ ಅವರು ವ್ಯಕ್ತಪಡಿಸಿದ ಆತಂಕಕ್ಕೆ ವೇದಿಕೆಯಲ್ಲಿದ್ದ ಗಣ್ಯ ಸಿದ್ದರಾಮಯ್ಯ ಮತ್ತು ಎಂ.ಸಿ.ನಾಣಯ್ಯ ಪತ್ರಿಕಾ ರಂಗದ ಮೇಲಿನ ಪ್ರತಿದಾಳಿ ಮೂಲಕ ಉತ್ತರ ನೀಡಿದರು.
ಒಂದು ಹಂತದಲ್ಲಿ ನಾವೇಲ್ಲಾ ಕಳ್ಳರೆ, ನೀವೇನು?ಎಂಬ ಪ್ರಶ್ನೆಯನ್ನು ಈ ಇಬ್ಬರು ಮುಖಂಡರು ತಿರುಗುಬಾಣವಾಗಿ ಎಸೆದರು. ಇದಕ್ಕೆ ಮತ್ತೆ ಉತ್ತರ ನೀಡಲು ವೇದಿಕೆಯಲ್ಲಿದ್ದ ಬೇರೆ ಯಾವ ಪತ್ರಕರ್ತರು ಮಾತನಾಡಲು ಅವಕಾಶವಿಲ್ಲವಾದ್ದರಿಂದ, ಸ್ಪಷ್ಟನೆ ದೊರೆಯಲಿಲ್ಲ. ಹಾಹಾಗಿ ಆ ವಿಷಯ ಅಷ್ಟೆಕ್ಕೆ ಮುಗಿದು ಹೋಯಿತು. ಇಲ್ಲಿ ಒಂದು ವಿಷಯವಂತೂ ಸ್ಪಷ್ಟವಾಯಿತು. ಕಳ್ಳಕಳ್ಳರು ಸಂತೆಗೆ ಹೋಗಿದ್ದಾರೆ ಎಂದು ಸಾರ್ವಜನಿಕವಾಗಿ ಒಂದು ಸಂದೇಶ ರವಾನೆಯಾಯಿತು.
ಇದೆಲ್ಲಾ ಇರಲಿ ರಾಜಕೀಯದಲ್ಲಿ ಪ್ರಾಮಾಣಿಕರು ಸಭ್ಯರೆ ಇಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆನು ಎಂಬ ಪ್ರಶ್ನೆಯು ಕಾಡುತ್ತಿದೆ. ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂವಿಧಾನ ಬದ್ಧವಾಗಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಇಡೀ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಕಾರ್ಯಾಂಗ ಶಾಸಕಾಂಗದ ಅಡಿಯಲ್ಲಿ ಬೆಸೆತುಹೋಗಿದೆ. ಶಾಸಕಾಂಗ ತನ್ನ ಪ್ರತ್ಯೇಕತೆ ಕಾಯ್ದುಕೊಳ್ಳುತ್ತಿದೆ.
ಪುಣ್ಯಕ್ಕೆ ಭಾರತದಲ್ಲಿ ಈವರೆಗೆ ಪಾಕಿಸ್ತಾನದಂತೆ ಮಿಲಟರಿಯ ಸರ್ವಾಧಿಕಾರಿಗಳು ಹುಟ್ಟು ಪಡೆದಿಲ್ಲ. ಹಲವು ಅವ್ಯವಸ್ಥೆಗಳ ನಡುವೆಯೂ ಪ್ರಜಾಪ್ರಭುತ್ವ ತೆವಳುತಲೆ ಜೀವನ ಸಾಗಿಸುತ್ತಿದೆ. ಒಂದು ವೇಳೆ ರಾಜಕೀಯ ಸಂಪೂರ್ಣವಾಗಿ ಭ್ರಷ್ಟವಾಗಿದೆ ಎಂದು ಜನತೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡರೆ ನಂತರದ ಆಯ್ಕೆ ಏನು ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.
ಭ್ರಷ್ಟರ ನಡುವೆಯೂ ಕೆಲವರು ಕಡಿಮೆ ಭ್ರಷ್ಟರಿದ್ದಾರೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಭೀಕರ ಸ್ಥಿತಿ ಬಂದೊದಗಿದೆ. ಇತ್ತೀಚೆಗೆ ಮಾಜಿ ಅರಣ್ಯ ಸಚಿವ ಕೆ.ಎಚ್.ರಂಗನಾಥ್ರಿಗೆ ವಿವಿಧ ಸಂಘಟನೆಗಳು ಸನ್ಮಾನಿಸಿ ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಉಳಿದುಕೊಂಡ ವ್ಯಕ್ತಿ ಎಂದು ಕೊಂಡಾಡಿದವು. ಅದೇ ಇಲಾಖೆಯನ್ನು ನಿರ್ವಹಿಸಿದ ಚನ್ನಿಗಪ್ಪ ಎಂಬ ಸಚಿವ 150 ಕೋಟಿ ರೂಪಾಯಿ ಲಂಚ ಸ್ವೀಕರಿಸಿ ಆಗಿನ ಮುಖ್ಯಮಂತ್ರಿಯವರಿಗೆ ನೀಡಿದ್ದ ಆರೋಪಕ್ಕೆ ಸಿಲುಕಿದರು. ರಂಗನಾಥ್ರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ ಕೆಲವೆ ದಿನಗಳ ಅಂತರದಲ್ಲಿ ಅದೇ ರಾಜಕಾರಣಿಗಳಲ್ಲಿ ಎಷ್ಟೊಂದು ವ್ಯತ್ಯಾಸ ಎಂಬ ಜಿಜ್ಞಾಸೆ ಕಾಡಿತ್ತು.
ಜನವರಿ 5 ರಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪ ನಿವೃತ್ತಿಯಾದರು. ತಮ್ಮನ್ನು ತಾವು ಪ್ರಾಮಾಣಿಕ ಎಂದು ಘೋಷಿಸಿಕೊಂಡಿರುವ ಅವರು, ಪದೇ ಪದೇ ತಮ್ಮನ್ನು ಸೇರಿದಂತೆ ಎಲ್ಲ ರಾಜಕಾರಣಿಗಳ ಆಸ್ತಿಯು ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸುತ್ತಿರುತ್ತಾರೆ.
ಕಾಂಗ್ರೆಸ್ ಅವರ ಹೆಗಲಿಗೆ ಅಕ್ರಮ ಗಣಿಗಾರಿಕೆಯ ತನಿಖೆ ಜವಾಬ್ದಾರಿಯನ್ನು ಹೊರಿಸಿತ್ತು. ಬಳ್ಳಾರಿ ಮತ್ತಿತರ ಭಾಗದಲ್ಲಿ ಸುದೀರ್ಘ ಪ್ರವಾಸ ಕೈಗೊಂಡು ವಿಸ್ತಾರವಾದ ವರದಿಯೊಂದನ್ನು ಉಗ್ರಪ್ಪ ಮತ್ತವರ ಸಹಪಾಠಿಗಳು ಸಿದ್ಧಪಡಿಸಿ, ರಾಜ್ಯ ಸರಕಾರ, ಕಾಂಗ್ರೆಸ್ಗೆ ಸಲ್ಲಿಸಿದರು. ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು ಕೂಡ ಒಂದು ವಿಚಿತ್ರ ಸನ್ನಿವೇಶದಲ್ಲಿ. ಅಕ್ರಮ ಗಣಿಗಾರಿಕೆಯ ಮೇಲೆ ವಿಧಾನ ಸಭೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿತ್ತು ಮಧ್ಯ ಪ್ರವೇಶಿಸಿದ ಯಡಿಯೂರಪ್ಪ ಅಕ್ರಮ ಗಣಿಗಾರಿಕೆಯ ವರದಿ ಪಡೆದು ಕ್ರಮ ಕೈಗೊಳ್ಳುತ್ತೆನೆ ಎಂದರು. ತಕ್ಷಣ ಮಧ್ಯ ಪ್ರವೇಶಿಸಿದ ಆಗಿನ ಪ್ರತಿಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ನೀವೆಕೆ ತನಿಖೆ ಮಾಡಿಸುತ್ತೀರಿ ನಮ್ಮ ಪಕ್ಷವೇ ತನಿಖೆ ಮಾಡಿಸಿದೆ. ತಗೊಳ್ಳಿ ವರದಿ ಕ್ರಮ ಕೈಗೊಳ್ಳಿ ಎಂದು ಯಡಿಯೂರಪ್ಪನವರಿಗೆ ಖರ್ಗೆ ವರದಿಯನ್ನು ಸರಕಾರಕ್ಕೆ ಅಧಿಕೃತವಾಗಿ ನೀಡಿದರು. ಅನಂತರ ಅದು ಮಾಮೂಲಿಯಂತೆ ಕಸದ ಬುಟ್ಟಿ ಸೇರಿತೆಂಬುದು ಬೇರೆ ಮಾತು.
ಆದರೆ, ಆಂಧ್ರ ಪ್ರದೇಶ ಸರಕಾರ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ನಡೆಸಬೇಕು ಎಂದು ತೆಲುಗು ದೇಶಂನ ನಾಯಕ ಚಂದ್ರಬಾಬು ನಾಯ್ಡು ಒತ್ತಾಯಿಸಿ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ಈ ವರದಿಯನ್ನು ಉಲ್ಲೇಖಿಸಿದ್ದರು. ಆದರೆ, ಯಡಿಯೂರಪ್ಪ ಅದನ್ನು ತೆಗೆದು ನೋಡಲಿಲ್ಲ ಎಂಬುದು ಬೇರೆ ಮಾತು.
ಕೇಂದ್ರ ಸರಕಾರದ ಅಧಿಕಾರಿಗಳು ಬಳ್ಳಾರಿಯಲ್ಲಿನ ಗಣಿ ಪ್ರದೇಶಗಳ ಸರ್ವೆಗೆ ಬಂದರೆ ಅಲ್ಲಿನ ಅರಣ್ಯ ಅಧಿಕಾರಿಗಳು ಕೇಂದ್ರ ಸರಕಾರದ ಅಧಿಕಾರಿಗಳನ್ನೇ ತಡೆದು ವಾಪಾಸ್ ಕಳಿಸುತ್ತಾರೆ ಎಂದರೆ ರಾಜ್ಯದಲ್ಲಿ ಗಣಿಯ ಪ್ರಭಾವ ಎಷ್ಟು ಎಂಬುದು ಮನದಟ್ಟು ಆಗುತ್ತದೆ ಈಗಿರುವಾಗ ಈ ರಾಜ್ಯ ಯಾರ ಆಡಳಿತದಲ್ಲಿದೆ, ಪ್ರಜಾಪ್ರಭುತ್ವವೋ ಗಣಿ ಪ್ರಭುತ್ವವೋ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಉತ್ತರವೂ ಅಷ್ಠೆ ಸ್ಪಷ್ಟ.
ಹಾಗಾದರೇ ಮುಂದೇನು ?
ಪ್ರಗತಿಪರರು, ಪ್ರತಿಪಕ್ಷಗಳು, ಮಾಜಿ ಪ್ರಧಾನಿ, ಕೊನೆಗೆ ಕೇಂದ್ರ ಸರಕಾರ, ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ.................
ಹಿಗೇ ಎಲ್ಲರೂ ತಿರುಗಿ ಬಿದ್ದರೂ ಜಗ್ಗದೆ ಮತ್ತಷ್ಟು ಬೆಳೆಯುತ್ತಿರುವ ಗಣಿ ಮಾಫಿಯಾಕ್ಕೆ ಬ್ರೆಕ್ ಹಾಕಲು ಸಾಧ್ಯವೆ ಇಲ್ಲವೆ..............
ಎಂತಹ ಸಿಲ್ಲಿ ಪ್ರಶ್ನೆ. ಛೇ ಉತ್ತರವಿಲ್ಲದ ಇಂತಹ ಪ್ರಶ್ನೆಗಳು ಯಾಕಾದರೂ ಹುಟ್ಟಿಕೊಳ್ಳುತ್ತವೆಯೂ?
ಬಿಡಿ ಮತ್ತೆ ಕಲುಶಿತ ರಾಜಕಾರಣದ ಬಗ್ಗೆ ಚಿಂತೆ ಮಾಡಿ. ನಿಮ್ಮಷ್ಟಕ್ಕೆ ನೀವೆ ಬೇರೆ ಯಾರಿಗೂ ಹೇಳಬೇಡಿ. ಹೇಳಿದರೂ ಪ್ರಯೋಜನವಿಲ್ಲ, ಈಗಾಗಲೇ ಸಿನಿಕರಾಗಿರುವ ಜನ ನಿಮಗೆ ಕೆಲಸವಿಲ್ಲ ಎಂದಾರೂ.............!
Subscribe to:
Posts (Atom)